ಸಾಹುಕಾರ್ ಸಿಡಿ ಬಾಂಬ್.. ಸಾಹುಕಾರ್ ಹೊಸ ಬಾಂಬ್.. 5 ಕೋಟಿ.. 2+3+4… ಕೈವಾಡ…
ಬೆಂಗಳೂರು: ಒಬ್ಬ ಮಹಾನ್ ನಾಯಕನಿಂದ ಈ ಷಡ್ಯಂತ್ರ ನಡೆದಿದೆ. ಅವರ ಬಗ್ಗೆ ಈಗ ಹೇಳಲು ಆಗುವುದಿಲ್ಲ. ಸಿಡಿ ಬಿಡುಗಡೆ ಬಗ್ಗೆ ಹೈಕಮಾಂಡ್ ಮೊದಲೇ ನನಗೆ ಮಾಹಿತಿ ನೀಡಿತ್ತು ಎಂದು ಮಾಜಿ ಸಚಿವ ರಮೇಶ್...
ರೆಬಲ್ ಸಚಿವರಿಗೆ ಕೋರ್ಟ್ ಗ್ರೀನ್ ಸಿಗ್ನಲ್… ಯಾಕೇ ಗೊತ್ತಾ…?
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಅಶ್ಲೀಲ ಸಿಡಿ ಬಹಿರಂಗಗೊಂಡ ಬೆನ್ನಲ್ಲೇ ಮಾಧ್ಯಮಗಳಲ್ಲಿ ತಮ್ಮ ವಿರುದ್ಧ ಯಾವುದೇ ಆಕ್ಷೇಪಾರ್ಹ ಸುದ್ದಿಗಳನ್ನು ಪ್ರಸಾರ ಮಾಡದಂತೆ ನಿರ್ಬಂಧ ಹೇರಬೇಕು ಎಂದು ಕೋರಿ...
ಮಾಜಿ ಸಿಎಂ ಹೆಚ್ಡಿಕೆ 5 ಕೋಟಿಯ ಸಿಡಿ ಬಾಂಬ್…
ಮೈಸೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣದಲ್ಲಿ 5 ಕೋಟಿ ಡೀಲ್ ನಡೆದಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.ಮೈಸೂರಿನಲ್ಲಿ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ...
ಸದನದಲ್ಲಿ ಅಂಗಿ ಬಿಚ್ಚಿ ಕಾಂಗ್ರೆಸ್ ಶಾಸಕ ರಂಪಾಟ.. ಒಂದು ವಾರ ಆ ಶಾಸಕನಿಗೆ ಅಧಿವೇಶನ ಬಾಗಿಲು ಬಂದ್…
ಬೆಂಗಳೂರು : ವಿಧಾನಸಭೆಯಲ್ಲಿ ಭದ್ರಾವತಿಯ ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ ಶರ್ಟ್ ಬಿಚ್ಚಿ ಅಸಹ್ಯವಾಗಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.ಒಂದು ರಾಷ್ಟ್ರ, ಒಂದು ಚುನಾವಣೆ ವಿಚಾರವನ್ನು ವಿರೋಧಿಸಿ ಕಾಂಗ್ರೆಸ್ ಇಂದು ಕಲಾಪದಲ್ಲಿ ಪ್ರತಿಭಟನೆ...
ರಾಜ್ಯ ರಾಜಕಾರಣದಲ್ಲಿ 19 ಬಾಂಬ್ ಸಿಡಿಗಳಿವೆ.. ಹೀಗೆ ಹೊಸ 19 ಬಾಂಬ್ ಸಿಡಿಸಿದ್ದು ಯಾರು…?
ಬಳ್ಳಾರಿ: ಮಾಜಿ ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಹಿಂದೆ ಅವರ ಮಾನ ಮರ್ಯಾದೆ ಕಳೆಯೋ ಹುನ್ನಾರ ಇದೆ. ಆ ಸಿಡಿಯಲ್ಲಿ ವಿಡಿಯೋ ಹಾಗೂ ವಾಯ್ಸ್ ಗೆ ಲಿಂಕ್ ಇಲ್ಲ ಎಂದು ಸಾಮಾಜಿಕ...
ಗುಮ್ಮಟನಗರಿಯಲ್ಲಿ FDA ಪರೀಕ್ಷೆಯಲ್ಲಿ ನಕಲು.. ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಗಳ ವಾಗ್ವಾದ…
ವಿಜಯಪುರ: ಎಫ್ ಡಿ ಎ ಪರೀಕ್ಷೆಯ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ಕೆಲವು ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ನಕಲು ಮಾಡಲು ಅವಕಾಶ ಕೊಟ್ಟಿರುವ ಘಟನೆ ಗುಮ್ಮಟನಗರಿಯಲ್ಲಿ ನಡೆದಿದೆ.Kpsc fda ಪರೀಕ್ಷೆಯಲ್ಲಿ ನಡೆದಿದೆಯಾ ಮತ್ತೇ ಭಾರೀ...
ರಾಹುಲ ಗಾಂಧಿ ಅರೇಹುಚ್ಚ.. ಮಾಜಿ ಸಿಎಂ ಸಿದ್ದರಾಮಯ್ಯ ಹಾದಿಬಿಟ್ಟಿದ್ದಾರೆ.. ಹೀಗೆ ಪ್ರತಿಕ್ರಿಯೆ ನೀಡಿದ್ದು ಯಾರು..
ವಿಜಯಪುರ: ಮಾಜಿ ಸಿದ್ದರಾಮಯ್ಯ ಹಾದಿ ಬಿಟ್ಟಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ಮಾಡಿದ್ದಾರೆ.ವಿಜಯಪುರದಲ್ಲಿ ಮಾತನಾಡಿದ ಅವರು, ಗೋಮಾಂಸ ತಿನ್ನುವ ಹೇಳಕೆ ನೀಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಯತ್ನಾಳ ಕಿಡಿಕಾರಿದ್ದು,...
ಪರಿಷತ್ ಉಪ ಸಭಾಪತಿ ಧರ್ಮೇಗೌಡ ಆತ್ಮಹತ್ಯೆ.. ಕಾರಣ ಏನು…?
ಚಿಕ್ಕಮಗಳೂರು: ವಿಧಾನ ಪರಿಷತ್ ಉಪ ಸಭಾಪತಿ ಎಸ್.ಎಲ್. ಧರ್ಮೇಗೌಡ ರೈಲಿಗೆ ತಲೆಕಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಗುಣಸಾಗರದ ಬಳಿ ನಡೆದಿದೆ. ಮೃತ ಧರ್ಮೇಗೌಡ ಸಕ್ಕರಾಯಪಟ್ಟಣದ ದಿವಂಗತ ಮಾಜಿ ಶಾಸಕ...
ಜನಾದೇಶವಾಣಿಯ ವರದಿಗೆ ಇಬ್ಬರು ಅಧಿಕಾರಿಗಳ ಅಮಾನತ್ತು.. ಅಷ್ಟಕ್ಕೂ ಅಧಿಕಾರಿಗಳು ಮಾಡಿರುವ ತಪ್ಪಾದರೂ ಏನು…?
ಕೊಪ್ಪಳ: ಸರ್ಕಾರಿ ಕೆಲಸಕ್ಕೆ ಲಂಚ ಪಡೆಯುತ್ತಿದ್ದ ಇಬ್ಬರು ಅಧಿಕಾರಿಗಳ ಬಗ್ಗೆ ಜನಾದೇಶವಾಣಿಯಲ್ಲಿ ವಿಸ್ತೃತ ವರದಿಗೆ ತಕ್ಕಪಾಠ ಕಲಿಸಲಾಗಿದೆ.ಕೊಪ್ಪಳ ಜಿಲ್ಲೆಯ ಕುಷ್ಟಗಿ ತಹಶೀಲ್ದಾರ ಕಚೇರಿಯಲ್ಲಿ ಒಂದು ಚಿಕ್ಕ ಕೆಲಸಕ್ಕೂ ಪಿಂಕ್ ನೋಟ್ ನೀಡಬೇಕಿತ್ತು. ಇಂತಹ...
ಹೊಸ ವರ್ಷಕ್ಕೆ ಶಾಲಾರಂಭ.. CM ಬಿಎಸ್ವೈ Tweet ನಲ್ಲಿ ಅಧಿಕೃತ ಘೋಷಣೆ…
ಬೆಂಗಳೂರು: ಕೊರೋನಾ ವೈರಸ್ ಭೀತಿಯಿಂದಾಗಿ ಕಳೆದ 9 ತಿಂಗಳಿಂದ ಬಂದ್ ಆಗಿದ್ದ ಶಾಲೆಗಳನ್ನು ಆರಂಭಿಸುವ ದಿನವನ್ನು ಸಿಎಂ ಬಿ.ಎಸ್ ಯಡಿಯೂರಪ್ಪ ಟ್ವಿಟರ್ ನಲ್ಲಿ ಟ್ವಿಟ್ ಮಾಡುವ ಮೂಲಕ ಶಾಲಾರಂಭ ಘೋಷಣೆ ಮಾಡಿದ್ದಾರೆ.2021ರ ಜನವರಿ...
ಬ್ರಾಹ್ಮಣರಿಂದಲೇ ಗೋಮಾಂಸ ಹೆಚ್ಚು ರಫ್ತು.. ಕೆ.ಎಸ್ ಭಗವಾನ್ ಬಾಂಬ್…
ಬೆಂಗಳೂರು: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಮಸೂದೆ ಜಾರಿಗೆ ತರಲು ಬಿಜೆಪಿ ಸರ್ಕಾರ ತೀವ್ರ ಕಸರತ್ತು ನಡೆಸಿರುವ ಬೆನ್ನಲ್ಲೇ, ಹಿರಿಯ ಸಾಹಿತಿ, ಚಿಂತಕ ಪ್ರೊ.ಕೆ.ಎಸ್ ಭಗವಾನ್ ಹೊಸದೊಂದು ಬಾಂಬ್ ಸಿಡಿಸಿದ್ದಾರೆ. ಭಾರತದಿಂದ ವಿದೇಶಕ್ಕೆ ಗೋಮಾಂಸ...
ಕುಷ್ಟಗಿ ಲಂಚಕೋರರಿಗೆ ನೋಟೀಸ್ ಜಾರಿ.. ತಹಶೀಲ್ದಾರ ಸ್ಪಷ್ಟನೆ…
ಕೊಪ್ಪಳ: ಕುಷ್ಟಗಿ ತಹಶೀಲ್ದಾರರ ಕಚೇರಿಯಲ್ಲಿ ಲಂಚಕೋರರ ಲಂಚದಾಟದ ಬಗ್ಗೆ ಜನಾದೇಶವಾಣಿಯಲ್ಲಿ ವಿಸ್ತೃತ ವರದಿ ಬಿತ್ತರಿಸಿದ ಬಳಿಕ ಎಚ್ಚೇತ್ತಕೊಂಡ ಕುಷ್ಟಗಿ ತಹಶೀಲ್ದಾರರು.ಈ ಕುರಿತು ಜನಾದೇಶವಾಣಿಗೆ ಪ್ರತಿಕ್ರಿಯೆ ನೀಡಿದ ಕುಷ್ಟಗಿ ತಹಶೀಲ್ದಾರ ಸಿದ್ಧೇಶ, ಈಗಾಗಲೇ ನಮ್ಮ...