ಪಿಎಂ ಕಿಸಾನ್ ಯೋಜನೆಯಡಿ 97%ಆಧಾರ್ ಕಾರ್ಡ್ ಜೋಡಣೆ.. ಕೇಂದ್ರದಿಂದ ಪುರಸ್ಕಾರ ಪಡೆದ ಕರ್ನಾಟಕ ಕೃಷಿ ಇಲಾಖೆ…
ಬೆಂಗಳೂರು,ಫೆ.24:ಪಿಎಂಕಿಸಾನ್ ಯೋಜನೆಯಡಿ 97% ಆಧಾರ್ ಕಾರ್ಡ್ ರೈತರ ಅಕೌಂಟಿಗೆ ಜೋಡಣೆಯಾಗಿದಕ್ಕೆ ಆಧಾರಿತ ಪಾವತಿಯಾಗಿದ್ದಕ್ಕೆ ಕರ್ನಾಟಕ ಮೊದಲ ಸ್ಥಾನ ಪಡೆದಿದೆ. ಪಿಎಂ ಕಿಸಾನ್ ಯೋಜನೆಯಡಿ ಕರ್ನಾಟಕ ಸ್ಥಾನ ಮೊದಲ ಸ್ಥಾನ ಪಡೆದಿದ್ದಕ್ಕಾಗಿ ಕೇಂದ್ರ ಸರ್ಕಾರ...
ಏಳು ಕೊಲೆಗೈದಿದ್ದ ಮಹಿಳೆಗೆ ಗಲ್ಲು.. ದೇಶದಲ್ಲೇ ಮೊದಲು ತೀರ್ಪು…
ನವದೆಹಲಿ:ಕಾನೂನು ಪ್ರತಿಯೂಬ್ಬರಿಗೂ ಒಂದೇ,ಅಪರಾಧ ಮಾಡಿದ ಹೆಣ್ಣಾಗಲಿ ಗಂಡಾಗಲಿ ಶಿಕ್ಷೆ ಕಟ್ಟಿಟ್ಟ ಬುತ್ತಿ ಎನ್ನುವುದಕ್ಕೆ ಸುಪ್ರೀಂ ಕೋರ್ಟ್ ಒಂದು ಮಹತ್ವದ ತೀರ್ಪು ನೀಡಿದ್ದು,ಭಾರತದ ಇತಿಹಾಸದಲ್ಲೇ ಮೊಟ್ಟ ಮೊದಲ ಮಹಿಳೆ ಗಲ್ಲುಶಿಕ್ಷೆಗೆ ಒಳಪಡಲಿದ್ದಾಳೆ. 150 ವರ್ಷದ...
ರೈತರು ಭಯೋತ್ಪಾದಕರು… ಮತ್ತೇ ನಾಲಿಕೆ ಹರಿಬಿಟ್ಟ ಕೌರವ…
ಕೊಪ್ಪಳ: ದೆಹಲಿಯಲ್ಲಿ ಪ್ರತಿಭಟನೆ ಮಾಡೋ ರೈತರು ಭಯೋತ್ಪಾದಕರು ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕೊಪ್ಪಳದಲ್ಲಿ ಈ ವಿವಾದಾತ್ಮಕ ಹೇಳಿಕೆ ನೀಡಿರುವ ಸಚಿವ ಬಿ ಸಿ ಪಾಟೀಲ್,ದೆಹಲಿಯಲ್ಲಿ...
ದೆಹಲಿಯಲ್ಲಿ ರೈತರು ಹಾಗೂ ಪೊಲೀಸ್ ಮಧ್ಯೇ ಘರ್ಷಣೆ.. ಲಾಠಚಾರ್ಜ್ ನಲ್ಲಿ ರೈತರಿಗೆ ಗಾಯ…
ನವದೆಹಲಿ: ದೆಹಲಿಯಲ್ಲಿ ರೈತರು ನಡೆಸುತ್ತಿದ್ದ ಟ್ರ್ಯಾಕ್ಟರ್ ರ್ಯಾಲಿ ಹಿಂಸಾಚಾರಕ್ಕೆ ತಿರುಗಿದ್ದು, ಐಟಿಒ ಬಳಿ ರೈತರು ಮತ್ತು ಪೊಲೀಸರ ನಡುವೆ ಘರ್ಷಣೆಯಾಗಿ ಲಾಠಿಚಾರ್ಜ್ ವೇಳೆ ಹಲವರು ಗಾಯಗೊಂಡಿದ್ದಾರೆ.ನಿಗದಿತ ಮಾರ್ಗ ಬದಲಿಸಿ ರೈತರ ಟ್ರಾಕ್ಟರ್ಗಳು ಬೇರೆ...
ಕೊರೋನಾ ವ್ಯಾಕ್ಸಿನ್ ಬಳಕೆ.. ಪ್ರಧಾನಿ ಮೋದಿ ಟ್ವೀಟ್…
ನವದೆಹಲಿ: ಭಾರತದಲ್ಲಿ ಆಸ್ಟ್ರಾಝೆನೆಕಾದ ಮತ್ತು ಕೋವ್ಯಾಕ್ಸಿನ್ ಲಸಿಕೆ ತುರ್ತು ಬಳಕೆ ಡಿಸಿಜಿಐ ಅನುಮತಿ ನೀಡಿದ ಬೆನ್ನಲ್ಲೇ ಪ್ರಧಾನಿ ಮೋದಿ ಭಾರತೀಯರಿಗೆ ಅಭಿನಂದನೆ ತಿಳಿಸಿದ್ದಾರೆ.ಟ್ವೀಟರ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದು, ಕೊರೊನಾ...
ಭಾರತೀಯರಿಗೆ ಗುಡ್ನ್ಯೂಸ್ಗೆ ಕ್ಷಣಗಣನೆ.. ಕೊರೋನಾ ಸಂಜೀವಿನಿಗೆ ಗ್ರೀನ್ ಸಿಗ್ನಲ್ ಸಿಗ್ತಾ…
ನವದೆಹಲಿ: ಹೆಮ್ಮಾರಿ ಕೊರೊನಾವನ್ನು ಭಾರತದಿಂದ ಹೊಡೆದೋಡಿಸಲು ಕ್ಷಣಗಣನೆ ಶುರುವಾಗಿದ್ದು, ಭಾರತದಲ್ಲೇ ತಯಾರಾಗಿರುವ ಕೊರೊನಾ ಲಸಿಕೆ ಕೊವ್ಯಾಕ್ಸಿನ್ಗೆ ಗೆ ಇಂದೇ ಒಪ್ಪಿಗೆ ಸಿಗುವ ಸಾಧ್ಯತೆ ಇದೆ.
ಭಾರತದಲ್ಲೇ ತಯಾರಾಗಿರುವ ಪುಣೆಯ ಸೀರಮ್ ಇನ್ಸ್ಸ್ಟಿಟೂಟ್, ಇಂಗ್ಲೆಂಡ್ನ ಆಕ್ಸ್ಫರ್ಡ್,...
ರಾಜ್ಯದಲ್ಲಿ ಸಿಎಂ ಬದಲಾವಣೆಗೆ ಶಾ ಮಾಸ್ಟರ್ ಪ್ಲಾನ್….! ವರ್ಕೌಟ್ ಆಗುತ್ತಾ ಶಾ ಪ್ಲಾನ್…
ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಆಡಳಿತ ವೈಖರಿ ಬಗ್ಗೆ ತಲೆ ಕೆಡಿಸಿಕೊಂಡಿಲ್ಲವೆಂಬಂತೆ ಕಾಣುತ್ತಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಸದ್ದಿಲ್ಲದೆ ರಹಸ್ಯ ಆಟ ಆರಂಭಿಸಿದ್ದಾರೆ. ತಮ್ಮ ಅತ್ಯಾಪ್ತ ಬಿಜೆಪಿ ರಾಷ್ಟ್ರೀಯ ಪ್ರಧಾನ...
ರೈತರ ವಿಷಯದಲ್ಲಿ ಸುಪ್ರೀಂ ಹೇಳಿದ್ದೇನು..? ರೈತರಿಗೆ ಇವತ್ತು ಸಿಹಿಸುದ್ದಿ ನೀಡ್ತಾರಾ ಪ್ರಧಾನಿ…
ನವದೆಹಲಿ: ಇಂದು ಮಧ್ಯಪ್ರದೇಶದ ರೈತರನ್ನು ಉದ್ದೇಶಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತನಾಡಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ವಿಡಿಯೋ ಕಾನ್ಸರೆನ್ಸ್ ಮೂಲಕ ರೈತರನ್ನ ಉದ್ದೇಶಿಸಿ ವರ್ಚುವಲ್ ಮೂಲಕ ನಡೆಯಲಿರುವ ಸಭೆಯಲ್ಲಿ ಸಾವಿರಾರರು ರೈತರು...
ಒಂದೇ ಪ್ಯಾನಕಾರ್ಡ್ ನಂಬರ ಸಹೋದರರ ಹೆಸರಿನಲ್ಲಿ.. Income Tax ಅಧಿಕಾರಿಗಳ ಯಡವಟ್ಟು…
ವಿಜಯಪುರ: ಒಂದೇ ನಂಬರಿನ ಪ್ಯಾನ್ ಕಾರ್ಡ್ ನ್ನು ಸಹೋದರರಿಬ್ಬರಿಗೆ ಆದಾಯ ಇಲಾಖೆ ಅಧಿಕಾರಿಗಳು ನೀಡಿ ಯಡವಟ್ಟುವೊಂದನ್ನು ಮಾಡಿರುವ ಘಟನೆ ವಿಜಯಪುರ ಬಬಲೇಶ್ವರ ತಾಲೂಕಿನ ಅರ್ಜುಣಗಿಯಲ್ಲಿ ನಡೆದಿದೆ.ಹಸನಸಾಬ್ ಹಳ್ಳಿ ಹಾಗೂ ಹುಸೇನಸಾಬ್ ಹಳ್ಳಿ ಎಂಬುವರ...
BJP GP ಟಿಕೆಟ್ ವಂಚಿತ.. PM ಮೋದಿಗೆ ಪತ್ರ ರವಾನೆ.. ಯಾಕೇ ಗೊತ್ತಾ…?
ಕುಮಟಾ : ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ರಂಗೇರಿದೆ . ಲೋಕಲ್ ಫೈಟ್ನ ಅಖಾಡಕ್ಕಿಳಿಯುವ ಆಕಾಂಕ್ಷಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು , ಭಾರಿ ಪೈಪೋಟಿ ಏರ್ಪಟ್ಟಿದೆ . ಈ ನಡುವೆ ಚುನಾವಣಾ ಆಕಾಂಕ್ಷಿಯೊಬ್ಬರು...
NCP ಲೀಡರ್ ಪತ್ರ ವಿವಾದ.. ಆ ಪತ್ರದಲ್ಲಿ ಅಂತಹ ವಿವಾದ ಏನಿದೇ ಗೊತ್ತಾ…?
ಮುಂಬೈ : ದೇಶಾದ್ಯಂತ ರೈತರ ಪ್ರತಿಭಟನೆಗಳು ಭುಗಿಲೆದ್ದಿರುವ ಬೆನ್ನಲ್ಲೆ ಎನ್ ಸಿಪಿ ನಾಯಕ ಶರದ್ ಪವಾರ್ ಈ ಹಿಂದೆ ಬರೆದಿದ್ದ ಪತ್ರ ಇದೀಗ ವಿವಾದ ಸೃಷ್ಟಿಸಿದೆ . ಎಪಿಎಂಸಿಗಳ ಸುಧಾರಣೆ ವಿಚಾರದಲ್ಲಿ ಪವಾರ್...
ಏಮ್ಸ್ CET Exam.. ಬಸವನಾಡಿನ ವಿದ್ಯಾರ್ಥಿನಿ ರಾಷ್ಟ್ರಕ್ಕೆ ಫಸ್ಟ್…
ವಿಜಯಪುರ: ದೆಹಲಿಯ ಏಮ್ಸ್ ಅಖಿಲ ಭಾರತ ಮಟ್ಟದಲ್ಲಿ ಆಯೋಜಿಸಿದ್ದ ಪ್ರವೇಶ ಪರೀಕ್ಷೆಯಲ್ಲಿ ವಿಜಯಪುರದ ವೈದ್ಯಕೀಯ ವಿದ್ಯಾರ್ಥಿನಿ ದೇಶಕ್ಕೆ ಪ್ರಥಮ ಸ್ಥಾನ ಪಡೆದು ಜಿಲ್ಲೆಯ ಕೀರ್ತಿ ಪತಾಕೆಯನ್ನ ರಾಷ್ಟ್ರ ಮಟ್ಟದಲ್ಲಿ ಹಾರಿಸಿದ್ದಾಳೆ. ವಿಜಯಪುರದ ದಿವ್ಯಾ...